Vijay Karnataka
@vijaykarnataka_news
3.32K
subscribers
2
photos
4.53K
links
https://vijaykarnataka.com
ದೇಶ-ವಿದೇಶ ಹಾಗೂ ನಿಮ್ಮ ನಗರದಲ್ಲಿನ ತಾಜಾ ಮಾಹಿತಿ ಇದೀಗ ಬೆರಳ ತುದಿಯಲ್ಲಿ! ವಿಜಯ ಕರ್ನಾಟಕ ವೆಬ್ ನಲ್ಲಿ ಓದಿ, ರಾಜಕೀಯ ವಿಶ್ಲೇಷಣೆ, ಅಂಕಣಗಳು, ಕ್ರೀಡೆ, ಮನರಂಜನೆಯ ಸುದ್ದಿಗಳನ್ನು!
Facebook Page:
https://www.facebook.com/VijayKarnataka/
Download Telegram
Join
Vijay Karnataka
3.32K subscribers
Vijay Karnataka
https://vijaykarnataka.com/news/koppal/if-constitution-is-changed-will-protest-says-h-anjaneya/articleshow/89461041.cms
ವಿಜಯ ಕರ್ನಾಟಕ
ಸಂವಿಧಾನ ಬದಲಾಯಿಸಿದರೆ ರಕ್ತದೋಕುಳಿ: ಎಚ್ ಆಂಜನೇಯ
ಹಿಜಾಬ್ ಹೆಸರಿನಲ್ಲಿ ನಡೆಯುತ್ತಿರುವ ಗಲಾಟೆಗೆ ಬಿಜೆಪಿಯೇ ಕಾರಣ. ಬಿಜೆಪಿ ವಿದ್ಯಾರ್ಥಿಗಳ ಕೈಗೆ ಕಲ್ಲು, ಚಾಕು ಕೊಟ್ಟು ಪ್ರಚೋದನೆ ನೀಡುತ್ತಿದೆ. ಎರಡು ವರ್ಷಗಳಿಂದ ಕೋವಿಡ್ ಮಾರಿ ಎಲ್ಲೆಡೆ ಹರಡಿದೆ.
Vijay Karnataka
https://vijaykarnataka.com/news/bengaluru-city/two-wheeler-thief-arrested-lakhs-worth-rupees-bikes-seized-in-bangalore/articleshow/89461436.cms
ವಿಜಯ ಕರ್ನಾಟಕ
ಹ್ಯಾಂಡ್ಲಾಕ್ ಮುರಿದು ಬೈಕ್ ಕದಿಯುತ್ತಿದ್ದ ಕಳ್ಳರ ಬಂಧನ: 35.43 ಲಕ್ಷ ರೂ. ಮೌಲ್ಯದ 36 ಬೈಕ್ಗಳ ವಶ
ಆರೋಪಿಗಳಿಂದ 5.20 ಲಕ್ಷ ರೂ. ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೈಕ್ಗಳನ್ನು ಕಳ್ಳತನ ಮಾಡಿದ್ದ ಆರೋಪಿಯೊಬ್ಬನನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿ, 5.23 ಲಕ್ಷ ಬೆಲೆಯ ಎಂಟು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
Vijay Karnataka
https://vijaykarnataka.com/news/bengaluru-city/kesari-flag-on-red-fort-is-eshwarappa-statement-i-can-not-say-anything-says-narayanaswamy/articleshow/89503823.cms
ವಿಜಯ ಕರ್ನಾಟಕ
ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸೋದು ಈಶ್ವರಪ್ಪ ಕನಸು, ನಾನು ಹೇಗೆ ಒಪ್ಪಲಿ: ನಾರಾಯಣ ಸ್ವಾಮಿ
1995 ರಿಂದ 2022 ರ ವರೆಗೆ ಒಟ್ಟು 90 ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಈ ಸಂಬಂಧಿಸಿದಂತೆ ಎಷ್ಟು ಮಂದಿ ಗುತ್ತಿಗೆದಾರ ಮೇಲೆ ಪ್ರಕರಣಗಳು ದಾಖಲಾಗಿದೆ. ಈ ಕುರಿತು ಮಾಹಿತಿ ಕೊಡಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
Vijay Karnataka
https://vijaykarnataka.com/news/karnataka/holiday-for-colleges-extended-till-february-16-amid-hijab-row/articleshow/89509595.cms
ವಿಜಯ ಕರ್ನಾಟಕ
ಹಿಜಾಬ್ ವಿವಾದ: ಕಾಲೇಜುಗಳಿಗೆ ಫೆಬ್ರವರಿ 16ರವರೆಗೆ ರಜೆ ವಿಸ್ತರಣೆ
ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರುತ್ತಾರೆ ಎನ್ನುವುದು ಸುಳ್ಳು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಶಿಕ್ಷಣ ಪೂರೈಸುವುದು ಸರಕಾರದ ಆದ್ಯತೆಯಾಗಿದೆ
Vijay Karnataka
https://vijaykarnataka.com/news/bengaluru-city/vidhana-sabha-speaker-vishweshwar-hegade-kageri-was-emotional-during-pressmeet-at-bangalore/articleshow/89524765.cms
ವಿಜಯ ಕರ್ನಾಟಕ
ಸುದ್ದಿಗೋಷ್ಠಿಯಲ್ಲಿ ಭಾವುಕರಾದ ಸ್ಪೀಕರ್ ಕಾಗೇರಿ, ಕಾರಣ ಏನು?
ಬಸವಣ್ಣನ ನಾಡಿನವರು ನಾವು ಅನುಭವ ಮಂಟಪದಲ್ಲಿ ಚರ್ಚೆಯಾಗಿತ್ತು. ಮುಕ್ತವಾದ ವೇದಿಕೆಗಳು ಚರ್ಚೆಗಳು ಅಗಬೇಕು. ಕೇವಲ ದೋಷಾರೋಪಣೆ ಮತ್ತು ಟೀಕೆಗಳು ಆಗಬಾರದು.ವ್ಯವಸ್ಥೆಗಳ ರೂಪಿಸೋದಕ್ಕೆ ನಮ್ಮ ಜವಾಬ್ದಾರಿ ಅರ್ಥ ಮಾಡಿಕೊಳ್ಳಬೇಕು.
Vijay Karnataka
https://vijaykarnataka.com/news/bengaluru-city/senior-bjp-leader-dv-sadananda-gowda-talks-about-hijab-row/articleshow/89526003.cms
ವಿಜಯ ಕರ್ನಾಟಕ
ಶಾಲಾ ಆವರಣದಲ್ಲಿ ಧಾರ್ಮಿಕ ಚಟುವಟಿಕೆಗೆ ಅವಕಾಶ ಬೇಡ: ಸದಾನಂದ ಗೌಡ
ಆಡಳಿತದ ವೇಳೆ ಹಣಕಾಸಿನ ಒಳಗೊಳ್ಳುವಿಕೆ ಜೊತೆ ಆರ್ಥಿಕ ಶಿಸ್ತಿಗೆ ಒತ್ತು ನೀಡಲು ಡಿಜಿಟಲೀಕರಣ, ಡಿಜಿಟಲ್ ಕರೆನ್ಸಿ ಬಗ್ಗೆ ಪ್ರಕಟಿಸಲಾಗಿದೆ. ಹೊಸ ಶಿಕ್ಷಣ ನೀತಿಯನ್ನು ಸರಿಯಾಗಿ ಜಾರಿಗೊಳಿಸಲು ಅಂಗನವಾಡಿ ಮಟ್ಟದಿಂದ ಹೊಸ ಶಿಕ್ಷಣ ಮಾದರಿ ಅನುಷ್ಠಾನಕ್ಕೆ ಯೋಜಿಸಿದ್ದಾರೆ.
Vijay Karnataka
https://vijaykarnataka.com/news/uttara-kannada/will-not-ask-to-vote-for-bjp-says-hindu-jagaran-vedike-president-bs-pai/articleshow/89525124.cms
ವಿಜಯ ಕರ್ನಾಟಕ
ಬಿಜೆಪಿಗೇ ಮತ ಹಾಕಿ ಎನ್ನಲ್ಲ, ಹಿಂದೂಗಳ ರಕ್ಷಣೆ ಹಿಂದೂಗಳೇ ಮಾಡಿಕೊಳ್ಳಬೇಕು: ಹಿಂದೂ ಜಾಗರಣ ವೇದಿಕೆ
ಪಾದರಾಯನಪುರದಲ್ಲಿ ಪೊಲೀಸರ ರಕ್ಷಣೆಯನ್ನೇ ಪೊಲೀಸರಿಗೆ ಮಾಡಿಕೊಳ್ಳಲಾಗಿಲ್ಲ. ನಿಮ್ಮ ನಿಮ್ಮ ರಕ್ಷಣೆ ನೀವು ಮಾಡಿಕೊಳ್ಳಿ ಎಂದು ವೈಯರ್ ಲೆಸ್ ನಲ್ಲಿ ಹೇಳಿದ್ದರು. ಮುಸ್ಲಿಮರಿಗೆ ಎಲ್ಲಿಯೂ ಬರಲು ಬಿಡಬಾರದು.
Vijay Karnataka
https://vijaykarnataka.com/sports/cricket/iplt20/news/ipl-2022-mega-auction-srh-ceo-kaviya-maran-is-viral-in-social-media-netizens-reacted/articleshow/89527009.cms
ವಿಜಯ ಕರ್ನಾಟಕ
IPL Auction 2022: ಹರಾಜಿಗಿಂತ ಹೆಚ್ಚು ವೈರಲ್ ಆದ ಹೈದರಾಬಾದ್ ತಂಡದ ಸಿಇಒ, ಕಾವ್ಯಾ ಮಾರನ್ ಮೇಲೆ ನೆಟ್ಟಿಗರ ಕಣ್ಣು
ಸಾಮಾಜಿಕ ಜಾಲತಾಣದಲ್ಲಂತೂ ಕಾವ್ಯಾ ಮಾರನ್ ಫುಲ್ ವೈರಲ್ ಆಗಿದ್ದಾರೆ. ಇಡೀ ಜಾಲತಾಣದಲ್ಲಿ ಕಾವ್ಯಾ ಮಾರನ್ ಬಗ್ಗೆ ಪೋಸ್ಟ್ಗಳ ಮೇಲೆ ಪೋಸ್ಟ್ಗಳು ಕಂಡುಬಂದಿವೆ. ಎಸ್ಆರ್ಎಚ್ ತಂಡದ ಪ್ರಮುಖ ವ್ಯಕ್ತಿಯಾಗಿರುವ ಕಾವ್ಯಾ ಮಾರನ್ ನ್ಯಾಷನಲ್ ಕ್ರಷ್ ಆಗಿದ್ದಾರೆ.
Vijay Karnataka
https://vijaykarnataka.com/news/karnataka/jagadish-shettar-visit-new-delhi-very-often-rumours-about-leadership-change-in-karnataka/articleshow/89528512.cms
ವಿಜಯ ಕರ್ನಾಟಕ
ದಿಲ್ಲಿ ವರಿಷ್ಠರ ಅಂಗಳದಲ್ಲಿ ಜಗದೀಶ್ ಶೆಟ್ಟರ್ ಓಡಾಟ; ನಾಯಕತ್ವ ಬದಲಾವಣೆಯ ಚರ್ಚೆ!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿನಗಳ ಹಿಂದೆ ದಿಲ್ಲಿಗೆ ಭೇಟಿ ನೀಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದರು. ಈ ಭೇಟಿಯ ಬಳಿಕ ಸಂಪುಟ ವಿಸ್ತರಣೆಯ ಯಾವುದೇ ಸುಳಿವು ಸಿಗಲಿಲ್ಲ.
Vijay Karnataka
https://vijaykarnataka.com/news/chikkaballapura/kodi-sri-hints-another-disaster-in-the-form-air/articleshow/89527504.cms
ವಿಜಯ ಕರ್ನಾಟಕ
ರಾಜ್ಯಕ್ಕೆ ಕಾದಿದೆ ಗಾಳಿ ಗಂಡಾಂತರ: ಕೋಡಿಹಳ್ಳಿ ಶ್ರೀ ಭವಿಷ್ಯ
ಗಾಳಿಗಂಡಾಂತರವೂ ಮನುಷ್ಯನಿಗೆ ಅಪಾಯಕಾರಿ ತಂದೊಡ್ಡಲಿದೆ. ಗಾಳಿ ಗಂಡಾಂತರ ಹೋಗುವ ಕಾಲಕ್ಕೆ ವಿಪರೀತ ಬರಗಾಲವನ್ನು ತಂದು ತಿನ್ನಲು ಅನ್ನವಿಲ್ಲದೆ, ಕುಡಿಯಲು ನೀರಿಲ್ಲದ ಸ್ಥಿತಿ ತಂದೊಡ್ಡಲಿದೆ
Vijay Karnataka
https://vijaykarnataka.com/news/chikkaballapura/court-order-should-be-followed-by-everyone-says-mtb-nagaraj/articleshow/89528039.cms
ವಿಜಯ ಕರ್ನಾಟಕ
ಚಿಕ್ಕಬಳ್ಳಾಪುರ: ಕಾನೂನು ಎಲ್ಲರಿಗೂ ಒಂದೇ, ಕೋರ್ಟ್ ತೀರ್ಪು ಬರುವವರೆಗೂ ಮುನ್ನೆಚ್ಚರಿಕೆ ಕ್ರಮ ಪಾಲಿಸಬೇಕು
ಕೋರ್ಟ್ ತೀರ್ಪು ಬರೋವರಗೂ ಕಟ್ಟೆಚ್ಚರ ವಹಿಸಲಾಗುತ್ತಿದೆ. ಜಿಲ್ಲಾಡಳಿತ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ವಹಿಸಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬಾರದೆಂದು ಪೊಲೀಸ್ ಇಲಾಖೆಗೆ ಸೂಚಿಸಿದ್ದೇವೆ
Vijay Karnataka
https://vijaykarnataka.com/news/mysuru/son-attack-father-over-property-dispute-in-mysore/articleshow/89572330.cms
ವಿಜಯ ಕರ್ನಾಟಕ
ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಗುಂಡಿನ ಸದ್ದು, ಆಸ್ತಿ ವಿಚಾರಕ್ಕೆ ಗಲಾಟೆ, ಮಗನಿಂದ ತಂದೆ ಮೇಲೆ ಶೂಟೌಟ್
ರೇಣುಕಾ ಕಾಲೇಜಿನ ಆಸ್ತಿ ವಿಚಾರವಾಗಿ ಕಳೆದ ಒಂದು ತಿಂಗಳಿನಿಂದ ಕುಟುಂಬಸ್ಥರಲ್ಲಿ ಗಲಾಟೆ ನಡೆಯುತ್ತಿದೆ. ಜಗಳ ವಿಕೋಪಕ್ಕೆ ಹೋಗಿ ಶೂಟ್ ಔಟ್ ನಡೆದಿದೆ ಎನ್ನಲಾಗುತ್ತಿದೆ.
Vijay Karnataka
https://vijaykarnataka.com/news/bengaluru-city/mla-zameer-ahmed-khan-statement-on-hijab-is-his-personal-not-the-parties-says-dk-shivakumar/articleshow/89565826.cms
ವಿಜಯ ಕರ್ನಾಟಕ
ಮಹಿಳೆಯರು ಹಿಜಾಬ್ ಹಾಕದಿದ್ದರೆ ಅತ್ಯಾಚಾರವಾಗುತ್ತೆ ಎಂಬ ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ಒಪ್ಪಲ್ಲ: ಡಿಕೆಶಿ ಸ್ಪಷ್ಟನೆ
ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಅವರ ಮೇಲೆ ರಾಷ್ಟ್ರ ದ್ರೋಹದ ಕೇಸ್ ದಾಖಲಿಸಬೇಕು. ಮಂತ್ರಿಯಾದರೇನು, ಶಾಸಕರಾದರೇನು? ಅವರ ಮೇಲೆ ಮೊದಲು ಕೇಸ್ ರಿಜಿಸ್ಟರ್ ಮಾಡಬೇಕು. ಅವರನ್ನ ಸಚಿವ ಸ್ಥಾನದಿಂದ ಕೈಬಿಡಬೇಕು
Vijay Karnataka
https://vijaykarnataka.com/news/mysuru/mysore-mp-pratap-simha-slams-ut-khader-over-hijab-issue/articleshow/89566742.cms
ವಿಜಯ ಕರ್ನಾಟಕ
ಯುಟಿ ಖಾದರ್ ಮೂರ್ಖ, ಉಳ್ಳಾಲದ ಮುಲ್ಲಾಗೆ ಬೆಲೆ ಇಲ್ಲ: ಪ್ರತಾಪ 'ಸಿಂಹ'ಘರ್ಜನೆ
ಇಂದು ಹಿಜಾಬ್ ಕೇಳಿದ್ದಾರೆ, ನಾಳೆ ಬುರ್ಖಾ ಹಾಕಿಕೊಂಡು ಬರುತ್ತಾರೆ. ಶುಕ್ರವಾರ ಶಾಲೆಯಲ್ಲಿಯೇ ನಮಾಜ್ ಮಾಡುತ್ತೇವೆ ಎನ್ನುತ್ತಾರೆ. ಮುಂದೊಂದು ದಿನ ಕ್ಲಾಸ್ ರೂಂನಲ್ಲೇ ಪ್ರೇಯರ್ ಹಾಲ್ ಕಟ್ಟಿಸಿಕೊಡಿ ಎನ್ನುತ್ತಾರೆ.
Vijay Karnataka
https://vijaykarnataka.com/news/karnataka/hd-kumaraswamy-slams-siddaramaiah-and-bjp-govt/articleshow/89570942.cms
ವಿಜಯ ಕರ್ನಾಟಕ
ಸಿದ್ದರಾಮಯ್ಯ ಸರಕಾರದ ಹಗರಣಗಳ ಪ್ರಸ್ತಾಪ ಮಾಡುತ್ತೇನೆ: ಕುಮಾರಸ್ವಾಮಿ
ಸರಕಾರದ ಹಿಂದಿನ ಹಾಗೂ ಮುಂದೆ ಮಾಡಬಹುದಾದ ಅಭಿವೃದ್ಧಿಯ ಬಗ್ಗೆ ಭಾಷಣದಲ್ಲಿ ಏನೇನು ಹೇಳಿಲ್ಲ. ಸ್ಪಷ್ಟತೆ, ನಿರ್ಧಿಷ್ಟ ದಿಕ್ಸೂಚಿ ಇಲ್ಲದ ಭಾಷಣ ಇದು. ರಾಜ್ಯಪಾಲರ ಭಾಷಣದ ಮೂಲಕವೇ ಮುಂದಿನ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಬೇಡಿ
Vijay Karnataka
https://vijaykarnataka.com/news/bengaluru-city/hd-kumaraswamy-should-contest-from-ramanagara-or-channapattana-says-hd-devegowda/articleshow/89569299.cms
ವಿಜಯ ಕರ್ನಾಟಕ
ಚನ್ನಪಟ್ಟಣ, ರಾಮನಗರ ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕುಮಾರಸ್ವಾಮಿ ಏಕೆ ಹೋಗಬೇಕು: ದೇವೇಗೌಡ
ನಿಖಿಲ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೋ ಅಥವಾ ಸಿನಿಮಾದಲ್ಲಿ ಮುಂದುವರೆಯಬೇಕೋ ಎಂಬ ವಿಚಾರದ ಬಗ್ಗೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ ದೊಡ್ಡ ಗೌಡರು ತಿಳಿಸಿದರು.
Vijay Karnataka
https://vijaykarnataka.com/news/chamarajnagara/minister-ashwath-narayan-praise-abvp-in-chamarajanagar/articleshow/89592299.cms
ವಿಜಯ ಕರ್ನಾಟಕ
ಎಬಿವಿಪಿ ಕೊಟ್ಟಿರುವ ಕೊಡುಗೆಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಸಚಿವ ಅಶ್ವತ್ಥನಾರಾಯಣ
ಎನ್ಇಪಿ ನೀತಿಯಲ್ಲಿ ಭಾರತೀಯತೆಯೊಂದಿಗೆ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ನಿರ್ಮಾಣಕ್ಕೆ ಆದ್ಯತೆ ಕೊಡಲಾಗಿದೆ. ಇದರಿಂದ ಸಮಾಜದಲ್ಲಿ ಸಮಭಾವ ಬರಲಿದ್ದು, ಭಾರತವು ಜಾಗತಿಕ ಪಂಕ್ತಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಲಿದೆ.
Vijay Karnataka
https://vijaykarnataka.com/news/mangaluru/crores-of-rupees-worth-ambergris-seized-in-mangalore-many-arrsted/articleshow/89595354.cms
ವಿಜಯ ಕರ್ನಾಟಕ
ಮಂಗಳೂರು: 2 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ಅಕ್ರಮ ಸಾಗಾಟ, ನಾಲ್ವರ ಬಂಧನ
ನಾಲ್ವರು ಆರೋಪಿಗಳು ಅಂಬರ್ಗ್ರೀಸ್ ಅನ್ನು ಜಪ್ಪಿನಮೊಗರು ಬಳಿ ಗ್ರಾಹಕರಿಗೆ ಮಾರಾಟ ಮಾಡಲು ಕಾಯುತ್ತಿದ್ದರು. ಆರೋಪಿಗಳಿಂದ 2.20 ಕೋಟಿ ರೂ. ಮೌಲ್ಯದ ತಿಮಿಂಗಿಲದ ವಾಂತಿ, 5 ಮೊಬೈಲ್, ಸ್ವಿಪ್ಟ್ ಕಾರು, ನಗದು ಸೇರಿ 2,25,92,070ಕೋಟಿ ರೂ. ವೌಲ್ಯದ ಸೊತ್ತು ವಶ
Vijay Karnataka
https://vijaykarnataka.com/news/davanagere/heat-wave-in-davanagere-2-degrees-more-says-experts/articleshow/89593017.cms
ವಿಜಯ ಕರ್ನಾಟಕ
ದಾವಣಗೆರೆ: ಬಿಸಿಲೂರಲ್ಲಿ ನಿಧಾನವಾಗಿ ಕಾಲಿಟ್ಟ ಬೇಸಿಗೆ, ಹಿಂದಿನ ವರ್ಷಕ್ಕಿಂತ 2 ಡಿಗ್ರಿ ಹೆಚ್ಚಳ
ಚಳಿಯಿಂದಾಗಿ ಕೃಷಿ ಬೆಳೆಗಳು ಕೂಡ ಬೆಳವಣಿಗೆ ನಿಧಾನವಾಗಿತ್ತು, ಅನೇಕ ಕಡೆ ರೈತರು ಟೊಮೊಟೋ ಸೇರಿ ನಾನಾ ತರಕಾರಿ ಬೆಳೆ ನಾಟಿ ಮಾಡಿದ್ದಾರೆ. ಬೇಸಿಗೆ ಹಂಗಾಮಿನ ಭತ್ತದ ನಾಟಿಗೆ ಸಸಿ ಸಿದ್ಧಮಾಡಿಕೊಳ್ಳುವ ಕೆಲಸ ನಡೆದು ಬೆಳವಣಿಗೆ ನಿಧಾನಗತಿಯಲ್ಲಿತ್ತು.
Vijay Karnataka
ಕನ್ನಡ ಆನ್ಲೈನ್ ಓದುಗರ ಮೊದಲ ಆಯ್ಕೆ ವಿಜಯ ಕರ್ನಾಟಕ
😍