http://hassananews.com/hc-lalith-raghav-channarayapattana/
ಚನ್ನರಾಯಪಟ್ಟಣ ನಗರದಲ್ಲಿ ದಲ್ಲಿ ಕೋವಿಡ್ 19 ನಿಂದ 14 ದಿನ ಲಾಕ್ ಡೌನ್ ಇರುವ ಕಾರಣ ಸತತವಾಗಿ 11ನೇ ದಿನ ಮಾಜಿ ಸಚಿವರಾದ ಶ್ರೀಕಂಠಯ್ಯನವರ ಮೊಮ್ಮೊಗ ಹೆಚ್ ಸಿ ಲಲಿತ್ ರಾಘವ್(ದೀಪು) ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನಿರಾಶ್ರಿತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಮಧ್ಯಾಹ್ನದ ಊಟವನ್ನು ವಿತರಿಸಿದರು<br>ಕಾಂಗ್ರೆಸ್_ಸಹಾಯಹಸ್ತ