ಶಾಲೆಗಳ ದಸರಾ ರಜೆಯನ್ನು ಪುನರ್ ಪರಿಶೀಲನೆ ಮಾಡಿ ಆದೇಶ ಮಾಡಿಸಿ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರಲ್ಲಿ ಬೇಡಿಕೆ ಇಟ್ಟ ಷಡಾಕ್ಷರಿ ಅಭಿಮಾನಿ ಬಳಗದ ರಾಜ್ಯ ಗೌರವ ಸಂಚಾಲಕರಾದ ಹೆಚ್.ಗಿರಿಗೌಡ ಬೆಂಗಳೂರು ಮತ್ತು ರಾಜ್ಯ ಸಂಚಾಲಕರಾದ ಬೂದನೂರು ಮಹೇಶ ಮಂಡ್ಯ ಹಾಗೂ ಮಹಿಳಾ ವಿಭಾಗದ B. ಮಂಜುಳ ದೇವನಹಳ್ಳಿ.ಮೀನಾಕ್ಷಿGR ಮಂಡ್ಯ ಶಾಂತಕುಮಾರಿ KT ತುಮಕೂರು. ಸುಮತಿHA ಮೈಸೂರು ನೇತ್ರತ್ವದ ಸರ್ವ ಸದಸ್ಯರ ಬಳಗದಿಂದ ಒತ್ತಾಯ