https://hassananews.com/hassan-escise-department/
ದಕ್ಷತೆ ಹಾಗೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಬಡವರ ಸೇವೆಯೇ ದೇವರ ಸೇವೆ ಎಂಬಂತೆ ನಿಸ್ವಾರ್ಥವಾಗಿ ಕರ್ತವ್ಯ ನಿರ್ವಹಿಸಿಕೊಂಡು ಬಂದು ನಿವೃತ್ತಿ ಅಂಚಿನಲ್ಲಿರುವ ಹಾಸನ ಜಿಲ್ಲಾ ಅಬಕಾರಿ ಉಪ ಆಯುಕ್ತರಾಗಿ ಗೋಪಾಲಕೃಷ್ಣ ಗೌಡರಿ (ನಿವೃತ್ತ ಸೇನಾನಿ) ಗೆ ಆತ್ಮೀಯ ‌ಸನ್ಮಾನ